ಹೊಸ ಜಾಂಬಿ ಡ್ರಗ್ ಅಲರ್ಟ್: ದುನಿಯಾ ವಿಜಯ್ ಎಚ್ಚರಿಕೆ
ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವಿಡಿಯೋಗಳು ವೈರಲ್ ಆಗಿದ್ದು, ಯುವಕರು ಕಂಗಾಲಾಗಿ ನಿಂತು ವಾಲಾಡುತ್ತಿರುವ ದೃಶ್ಯಗಳು ಆತಂಕ ಮೂಡಿಸುತ್ತಿವೆ. ಈ ವಿಚಿತ್ರ ಸ್ಥಿತಿಗೆ ಕಾರಣವಾಗಿರುವುದು ‘ಜಾಂಬಿ ಡ್ರಗ್’ ಎಂಬ ಹೊಸ ಮಾದಕ ವಸ್ತು ಎನ್ನಲಾಗುತ್ತಿದೆ. ಜಾಂಬಿ ಡ್ರಗ್ ಸೇವಿಸಿದವರು ಸಿನಿಮಾ ಜಾಂಬಿ ರೀತಿಯ ವರ್ತನೆ ತೋರಿಸುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಚಿಂತೆ ಹೆಚ್ಚಾಗಿದೆ.
ಈ ಬಗ್ಗೆ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಪ್ರತಿಕ್ರಿಯೆ ನೀಡಿದ್ದು, “ನಾವು ‘ಭೀಮ’ ಸಿನಿಮಾದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿದ್ದೇವೆ. ಇದೀಗ ಜಾಂಬಿ ಡ್ರಗ್ ಎಂಬ ಹೊಸ ಅಪಾಯದ ಬಗ್ಗೆ ಸುದ್ದಿ ಬರುತ್ತಿದೆ. ಯುವಕರು ಮತ್ತು ಪೋಷಕರು ಎಚ್ಚರಿಕೆಯಿಂದ ಇರಬೇಕು” ಎಂದು ಹೇಳಿದ್ದಾರೆ.
“ಜಾಂಬಿ ಡ್ರಗ್ ನಿಜವೋ ಸುಳ್ಳೋ ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ಈಗಾಗಲೇ ಮಾದಕ ವಸ್ತು ನಿಗ್ರಹದಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಹೊಸ ಡ್ರಗ್ಸ್ ಬಗ್ಗೆ ಕೂಡ ಗಮನ ಹರಿಸಿ ಯುವಕರನ್ನು ರಕ್ಷಿಸಬೇಕು” ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ, “ನಿಮ್ಮ ಪ್ರದೇಶದಲ್ಲಿ ಈ ರೀತಿಯ ಡ್ರಗ್ ಅಥವಾ ಅದನ್ನು ಬಳಸುತ್ತಿರುವವರನ್ನು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ದುನಿಯಾ ವಿಜಯ್ ತಮ್ಮ ಸಿನಿಮಾಗಳ ಮೂಲಕ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಾ ಬಂದಿದ್ದು, ‘ಭೀಮ’ ಸಿನಿಮಾದಲ್ಲೂ ಈ ಸಮಸ್ಯೆಯ ವಿವಿಧ ಮುಖಗಳನ್ನು ಚಿತ್ರಿಸಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಲ್ಕ್ ಸ್ಮಿತಾ ಕಚ್ಚಿದ ಸೇಬು ಹರಾಜು ಸಂಚಲನ: ಅಭಿಮಾನಿಯೊಬ್ಬರಿಂದ ಲಕ್ಷಾಂತರದ ಬೆಲೆ!
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಎಂಬ ಹೆಸರು ಎಂದಿಗೂ ಮರೆಯಲಾಗದದ್ದು.... ಓದನ್ನು ಮುಂದುವರಿಸಿ
ಕೊಹ್ಲಿ ಮೆಚ್ಚಿದ ‘ಧುರಂಧರ್ 2’: ವೈರಲ್ ವಿಡಿಯೋ ಸತ್ಯವೇ?
ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸ... ಓದನ್ನು ಮುಂದುವರಿಸಿ
ಸಾನ್ಯಾ ಮಲ್ಹೋತ್ರ ಲವ್ ಟು ಬ್ರೇಕಪ್? ಸೋಶಿಯಲ್ ಮೀಡಿಯಾ ಸುಳಿವು
ಮುಂಬೈ: ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರ ತಮ್ಮ ವೈಯಕ್ತಿಕ ಬದುಕಿ... ಓದನ್ನು ಮುಂದುವರಿಸಿ
ಪುನೀತ್ ಮೇಲಿನ ಪ್ರೀತಿ ಪ್ರಶ್ನೆ? ಅನುಶ್ರೀ ಗಿಲ್ಲಿ ಸ್ಟೈಲ್ ರಿಪ್ಲೈ
ಬೆಂಗಳೂರು: ಆ್ಯಂಕರ್ ಅನುಶ್ರೀ ಅವರು ಪುನೀತ್ ರಾಜ್ಕುಮಾರ್ ಅವರ ಅತ... ಓದನ್ನು ಮುಂದುವರಿಸಿ
ಸೂಪರ್ಸ್ಟಾರ್ ಮೌನಕ್ಕೆ ಕಾರಣವೇನು? ‘ಜನ ನಾಯಗನ್’ ಪ್ರಶ್ನೆಗೆ ಉತ್ತರ ಇಲ್ಲ
ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಸದ್ಯ ನೆಲ್ಸನ್ ದಿ... ಓದನ್ನು ಮುಂದುವರಿಸಿ
ಸ್ಟೈಲಿಶ್ ಸ್ಟಾರ್ ಬರ್ತ್ಡೇ ಸಂಭ್ರಮಕ್ಕೆ ಗದ್ದಲ – ಪೊಲೀಸರ ಲಘು ಲಾಠಿ ಪ್ರಹಾರ
ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜು... ಓದನ್ನು ಮುಂದುವರಿಸಿ
ಡಾನ್ಸ್ ಕರ್ನಾಟಕ ಡಾನ್ಸ್ ಗ್ರಾಂಡ್ ಫಿನಾಲೆ ಈ ವಾರಾಂತ್ಯ
ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಡಾನ್ಸ್... ಓದನ್ನು ಮುಂದುವರಿಸಿ
ಪ್ಯಾನ್ ಇಂಡಿಯಾ ‘ರಾಮಾಯಣ’ ಚಿತ್ರ: ರಾವಣ ಪಾತ್ರದಲ್ಲಿ ಯಶ್ ಕುತೂಹಲ
ಮುಂಬೈ: ಭಾರತೀಯ ಸಿನಿರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ... ಓದನ್ನು ಮುಂದುವರಿಸಿ
ಪತಿಯ ಸಿನಿಮಾಗಿಗೂ ಹಣ ಕೇಳಿದ್ರಾ ನಯನತಾರಾ? ಎಲ್ಐಕೆ’ ಪ್ರೀ-ರಿಲೀಸ್ನಲ್ಲಿ ಹುಟ್ಟಿದ ವಿವಾದ
ಚೆನ್ನೈ: ಸಿನಿಮಾ ರಂಗದಲ್ಲಿ ಹಣದ ಪ್ರಭಾವದ ಬಗ್ಗೆ ಮತ್ತೆ ಚರ್ಚೆ ಹ... ಓದನ್ನು ಮುಂದುವರಿಸಿ
ಶಾಂತ್ ನೀಲ್–ಜೂನಿಯರ್ ಎನ್ಟಿಆರ್ ಪ್ರಾಜೆಕ್ಟ್ ಬಗ್ಗೆ ವದಂತಿಗೆ ಬ್ರೇಕ್
ಸ್ಯಾಂಡಲ್ವುಡ್ನ ಪ್ಯಾನ್-ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾ... ಓದನ್ನು ಮುಂದುವರಿಸಿ