ತಂದೆಯ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಮಕ್ಕಳು ಪಾಲು ಕೇಳಲು ಹಕ್ಕಿಲ್ಲ: ಹೈಕೋರ್ಟ್ ಸ್ಪಷ್ಟನೆ
ತಂದೆ–ಮಕ್ಕಳ ನಡುವೆ ಆಸ್ತಿ ವಿವಾದಗಳು ಸಾಮಾನ್ಯವಾಗಿರುವುದರ ನಡುವೆ, ಕಾನೂನು ಸ್ಪಷ್ಟವಾಗಿ ಜನ್ಮಸಿದ್ಧ ಹಕ್ಕು ಎಲ್ಲ ಆಸ್ತಿಗೆ ಅನ್ವಯಿಸುವುದಿಲ್ಲವೆಂದು ತಿಳಿಸಿದೆ. ಇತ್ತೀಚೆಗೆ ಕೇರಳ ಹೈಕೋರ್ಟ್ ನೀಡಿದ ತೀರ್ಪು ಸ್ವಯಾರ್ಜಿತ ಆಸ್ತಿಯ ಮೇಲೆ ಮಕ್ಕಳಿಗೆ ಯಾವುದೇ ಹಕ್ಕು ಇಲ್ಲವೆಂದು ದೃಢಪಡಿಸಿದೆ.
ನ್ಯಾಯಾಲಯದ ಪ್ರಕಾರ, ತಂದೆ ತನ್ನ ಉದ್ಯೋಗ ಅಥವಾ ಶ್ರಮದಿಂದ ಸಂಪಾದಿಸಿದ ಆಸ್ತಿ (ಸ್ವಯಾರ್ಜಿತ ಆಸ್ತಿ) ತನ್ನ ಇಚ್ಛೆಯಂತೆ ವಿಲ್ ಮೂಲಕ ಹಂಚಲು, ಹೆಂಡತಿಗೆ ಉಡುಗೊರೆಯಾಗಿ ನೀಡಲು ಸಂಪೂರ್ಣ ಹಕ್ಕು ಹೊಂದಿರುತ್ತಾನೆ. ಈ ರೀತಿಯ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇಲ್ಲ.
ಹಿಂದಿನ ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ತನ್ನ ತಂದೆಯ ಹೆಸರಿನಲ್ಲಿದ್ದ 46 ಸೆಂಟ್ಸ್ ಭೂಮಿಯನ್ನು ಸ್ವಯಂತವಾಗಿ ತನ್ನ ಪಾಲು ಎಂದು ಕೋರ್ಟ್ ಮೊರೆ ಹೋಗಿದ್ದರೂ, ನ್ಯಾಯಾಲಯವು ಆ ಭೂಮಿ ವಂಶಪಾರಂಪರ್ಯದಿಂದ ಬಂದದ್ದಲ್ಲ, ತಂದೆಯ ಸ್ವಂತ ಸಂಪಾದನೆಯ ಆಸ್ತಿ ಎಂದು ತೀರ್ಪು ನೀಡಿತು.
ಸಾರಾಂಶವಾಗಿ, ತಂದೆ ಜೀವಂತವಾಗಿರುವವರೆಗೆ ಅವರ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಮಕ್ಕಳಿಗೆ ಯಾವುದೇ ಕಾನೂನು ಹಕ್ಕು ಇಲ್ಲ; ಅವರ ಅನುಮತಿಯಿಲ್ಲದೆ ಪಾಲು ಕೇಳಲು ಸಾಧ್ಯವಿಲ್ಲ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಪಶ್ಚಿಮ ಏಷ್ಯಾದ ಸಂಘರ್ಷ: ಮನೀಶ್ ತಿವಾರಿ ಕೇಂದ್ರದ ತಟಸ್ಥ ನಿಲುವಿಗೆ ಬೆಂಬಲ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡ... ಓದನ್ನು ಮುಂದುವರಿಸಿ
ಪಶ್ಚಿಮ ಏಷ್ಯಾ ಸಂಘರ್ಷ: ಕೇಂದ್ರದ ತಟಸ್ಥ ನಿಲುವಿಗೆ ಮನೀಶ್ ತಿವಾರಿ ಬೆಂಬ
ದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್... ಓದನ್ನು ಮುಂದುವರಿಸಿ
ಅಸ್ಸಾಂ ಚುನಾವಣೆಗೆ BJP 88 ಅಭ್ಯರ್ಥಿಗಳ ಪಟ್ಟಿ ಪ್ರಕಟ: ಹಿಮಂತ ಬಿಸ್ವಾ ಶರ್ಮಾ ಜಲುಕ್ಬರಿ ಕ್ಷೇತ್ರದಿಂದ ಸ್ಪರ್ಧೆ
ದಿಸ್ಪುರ: ಏಪ್ರಿಲ್ 9ರಂದು ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣ... ಓದನ್ನು ಮುಂದುವರಿಸಿ
ಯುಗಾದಿ ಹಬ್ಬಕ್ಕೆ ಕನ್ನಡದಲ್ಲಿ ಹೃದಯಪೂರ್ವಕ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಶುಭ ಸಂದರ್ಭದಲ್... ಓದನ್ನು ಮುಂದುವರಿಸಿ
ಹೆಲಿಕಾಪ್ಟರ್ ಲ್ಯಾಂಡಿಂಗ್ ಅಪಘಾತದಲ್ಲಿ ಪೈಲಟ್ ಸೇರಿದಂತೆ ಐವರು ಪವಾಡದ ರೀತಿಯ ರಕ್ಷಣೆ
ಕಠ್ಮಂಡು: ನೇಪಾಳದಲ್ಲಿ ಎರ್ ರಾಜವಂಶದ ಹೆಲಿಕಾಪ್ಟರ್ ಲ್ಯಾಂಡಿಂಗ್... ಓದನ್ನು ಮುಂದುವರಿಸಿ
ಕೇಂದ್ರ ಸರ್ಕಾರದ ಸಿಹಿ ಸುದ್ದಿ: ದೇಶೀಯ ವಿಮಾನ ಸೀಟು ಆಯ್ಕೆಯಲ್ಲಿ ಉಚಿತ ಆಸನಗಳ ಪ್ರಮಾಣ ಶೇ.60ಕ್ಕೆ ಏರಿಕೆ
ನವದೆಹಲಿ: ದೇಶೀಯ ವಿಮಾನ ಪ್ರಯಾಣಿಕರಿಗೆ ಸಂತೋಷದ ಸುದ್ದಿಯನ್ನು ಕೇ... ಓದನ್ನು ಮುಂದುವರಿಸಿ
ರಜೆ-ಸಂಬಳ ವಿವಾದ: ಗಾಜಿಯಾಬಾದ್ನಲ್ಲಿ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ
ಗಾಜಿಯಾಬಾದ್: ರಜೆ ನಿರಾಕರಣೆ ಮತ್ತು ಸಂಬಳ ಕಡಿತ ವಿಷಯದ ವಾಗ್ವಾದವ... ಓದನ್ನು ಮುಂದುವರಿಸಿ
ಭಗವಾನ್ ಶ್ರೀರಾಮನ ಪುಣ್ಯಕ್ಷೇತ್ರಗಳಿಗೆ 17 ದಿನಗಳ ಐಷಾರಾಮಿ ‘ಶ್ರೀ ರಾಮಾಯಣ ಯಾತ್ರೆ’ – ಟಿಕೆಟ್, ಸ್ಥಳಗಳ ಸಂಪೂರ್ಣ ವಿವರ
ನವದೆಹಲಿ: ದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮದ ಕುತೂಹಲ ಹೆಚ್ಚು... ಓದನ್ನು ಮುಂದುವರಿಸಿ
ದೆಹಲಿಯ ವಸತಿ ಕಟ್ಟಡ ಬೆಂಕಿಗೆ ಬಲಿ 8 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ
ದೆಹಲಿ: ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಏ... ಓದನ್ನು ಮುಂದುವರಿಸಿ
ಪತಿಯೇ ಪತ್ನಿಗೆ ಆಸಿಡ್ ದಾಳಿ – ಘಟನೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಚೆನ್ನೈ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಮೇಲೆ ಭೀಕರ ಆಸಿಡ್... ಓದನ್ನು ಮುಂದುವರಿಸಿ