ಉಡುಪಿಯಲ್ಲಿ ಏರ್ ಕ್ವಾಲಿಟಿ ತೀವ್ರ ಹಾನಿಕಾರಕ – N95 ಮಾಸ್ಕ್ ಅಗತ್ಯ

ಬೆಂಗಳೂರು, ಫೆಬ್ರವರಿ 17 : ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಮತ್ತೊಮ್ಮೆ ಹದಗೆಟ್ಟಿದ್ದು, ಸ್ಥಳೀಯರಲ್ಲಿ ಆತಂಕವನ್ನು ಹುಟ್ಟಿಸಿದೆ. ಬೆಂಗಳೂರು, ಮಂಗಳೂರು ಮತ್ತು ಉಡುಪಿಯ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕೆಟ್ಟದ್ದಾಗಿದೆ. ಇಂದಿನ ಅಂಕೆಗಳಲ್ಲಿ, ಬೆಂಗಳೂರಿನ ಏರ್ ಕ್ವಾಲಿಟಿ ಸೂಚ್ಯಂಕ (AQI) 175ಕ್ಕೆ ತಲುಪಿದ್ದು, ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟದಲ್ಲಿ ಇರುತ್ತಿದ್ದಾಗಿದೆ. ಉಡುಪಿಯ AQI ಇನ್ನೂ ಹೆಚ್ಚು ಏರಿ 181ಕ್ಕೆ ತಲುಪಿದ್ದು, ಬಳ್ಳಾರಿಯ AQI ಕೂಡ 178ವಾಗಿದೆ. ಕಳೆದ ಕೆಲವು ದಿನಗಳೊಂದಿಗೆ ಹೋಲಿಸಿದರೆ ಸಣ್ಣ ಏರುಪೇರುಗಳಿದ್ದರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

 

ರಾಜ್ಯದ ಇತರ ಪ್ರಮುಖ ನಗರಗಳಲ್ಲಿ ಇಂದು ವಾಯು ಗುಣಮಟ್ಟ ಹೀಗಿದೆ:

ಬೆಂಗಳೂರು: 175 – ಅನಾರೋಗ್ಯಕರ

ಮಂಗಳೂರು: 174 – ಅನಾರೋಗ್ಯಕರ

ಮೈಸೂರು: 177 – ಅನಾರೋಗ್ಯಕರ

ಬೆಳಗಾವಿ: 178 – ಅನಾರೋಗ್ಯಕರ

ಕಲಬುರ್ಗಿ: 146 – ಕಳಪೆ

ಶಿವಮೊಗ್ಗ: 174 – ಅನಾರೋಗ್ಯಕರ

ಬಳ್ಳಾರಿ: 178 – ಅನಾರೋಗ್ಯಕರ

ಹುಬ್ಬಳ್ಳಿ: 153 – ಅನಾರೋಗ್ಯಕರ

ಉಡುಪಿ: 181 – ಅನಾರೋಗ್ಯಕರ

ವಿಜಯಪುರ: 144 – ಕಳಪೆ

 

ಗಾಳಿಯ ಗುಣಮಟ್ಟ ಹೇಗೆ ಅಳೆಯಲಾಗುತ್ತದೆ?

ಉತ್ತಮ: 0–50

ಮಧ್ಯಮ: 51–100

ಕಳಪೆ: 101–150

ಅನಾರೋಗ್ಯಕರ: 151–200

ಗಂಭೀರ: 201–300

ಅಪಾಯಕಾರಿ: 300–500+

ನಿವಾಸಿಗಳಿಗೆ ಸಲಹೆ: ಹೊರಗೆ ತೀರ ಹೆಚ್ಚು ಸಮಯವನ್ನು ತಪ್ಪಿಸಿ, N95 ಮಾಸ್ಕ್ ಬಳಸಿ ಮತ್ತು ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ವಿಶೇಷ ಗಮನ ವಹಿಸಿ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

20 hours ago

   
Image 1
Image 1
ಬೆಂಗಳೂರು ನಗರ

ಬಿಕ್ಲು ಶಿವ ಪ್ರಕರಣ: ವೈರಲ್ ವಿಡಿಯೋ ಕಾರಣದಿಂದ ಜಗ್ಗ-ಬಿಕ್ಲು ವೈಮನಸ್ಸು ಇದೇನಾ ಕೊಲೆಗೆ ಕಾರಣ..?

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಬಿಜೆಪಿ ವಿರುದ್ಧ ಪತ್ರಿಕೆ ಜಾಹೀರಾತು: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ದೂರು ಹೈಕೋರ್ಟ್‌ನಲ್ಲಿ ವಜಾ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಪತ್ರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಬಜೆಟ್ ಮಂಡನೆಯೇ ಸರ್ಕಾರದ ಸ್ಥಿರತೆಗೆ ಸಾಕ್ಷಿ: ರಾಜಕೀಯ ಬದಲಾವಣೆ ಊಹೆ ತಪ್ಪು – ಕೆ.ಎನ್. ರಾಜಣ್ಣ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ನಡ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಕಾನೂನು ಉಲ್ಲಂಘಿಸಿ 31 ನಿವೇಶನ ಪಡೆದಿದ್ದೇನೆಂದ ಕಾಂಗ್ರೆಸ್ ಮೇಲೆ ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ರಾಜ್ಯಪಾಲರಿಗೆ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ KUWJ ಆಹ್ವಾನ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಾರ್ಚ್ ಅಂತ್... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

“ನನ್ನ ಮತ್ತು ಸಿದ್ದರಾಮಯ್ಯ ನಡುವೆ ಕದ್ದುಮುಚ್ಚಿ ವ್ಯವಹಾರವಿಲ್ಲ: ಡಿ.ಕೆ. ಶಿವಕುಮಾರ್”

ಬೆಂಗಳೂರು: “ಸಚಿವ ಹೆಚ್.ಸಿ. ಮಹದೇವಪ್ಪ ಬಹಳ ದೊಡ್ಡವರು. ಈಗ ಅವರು... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

“ಕಟ್ಟಾ ಕಾಂಗ್ರೆಸಿಗರು ‘ನಿಯತ್ತಿನ ನಾಯಿಗಳು’: ಯಜಮಾನನ ಋಣ ತೀರಿಸಲು ಸದಾ ಸಿದ್ಧ” – ಡಿ.ಕೆ. ಸುರೇಶ್

ಬೆಂಗಳೂರು: “ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸಿಗ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಚಾಮರಾಜನಗರ

ಗುಂಡಾಲ್ ಡ್ಯಾಂ: ಸ್ಕೂಟರ್ ಕ್ಲಚ್ ವೈರ್ ಉರುಳಿಗೆ ಹುಲಿ ಬಲಿ; ತಪ್ಪಿತಸ್ಥರ ಪತ್ತೆಗೆ ಮುಂದಾಗಿದೆ ಅರಣ್ಯ ಇಲಾಖೆ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಅ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ದಾವಣಗೆರೆ

ಕ್ಯಾನ್ಸರ್‌ ವಿರುದ್ಧ ಹೋರಾಟದ ನಡುವೆ ಖಾಕಿ ಕನಸು ನನಸು: ಪುಟ್ಟ ಬಾಲಕ ‘ಒಂದು ದಿನದ ಎಸ್‌ಪಿ’

ದಾವಣಗೆರೆ, ಫೆಬ್ರವರಿ 17: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ವಿಜಯಪುರ

‘ಸಿದ್ದರಾಮಯ್ಯ ಮಗ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾರೆ’– ಯತ್ನಾಳ್ ಖಂಡನೆ

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಮತ್ತ... ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1