ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ: ಮಾ.15ರಿಂದ ಜಾರಿ
ಬೆಂಗಳೂರು: South Western Railway ಕೆಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ವೇಳಾಪಟ್ಟಿ ಮಾರ್ಚ್ 15ರಿಂದ ಜಾರಿಗೆ ಬರಲಿದೆ ಎಂದು ಇಲಾಖೆ ತಿಳಿಸಿದೆ.
ಯಶವಂತಪುರ – ಕಾಚಿಗುಡ – ಯಶವಂತಪುರ ಮಾರ್ಗ
Vande Bharat Express ರೈಲುಗಳ ವೇಳೆಯಲ್ಲಿ ಈ ಕೆಳಗಿನ ಬದಲಾವಣೆ ಮಾಡಲಾಗಿದೆ.
ರೈಲು ಸಂಖ್ಯೆ 20704 (ಯಶವಂತಪುರ → ಕಾಚಿಗುಡ): ಹಿಂದೂಪುರ ನಿಲ್ದಾಣದಲ್ಲಿ 15.48/15.50 ಬದಲು 15.55/15.57ಕ್ಕೆ ಆಗಮಿಸಿ ನಿರ್ಗಮಿಸುತ್ತದೆ.
ರೈಲು ಸಂಖ್ಯೆ 20703 (ಕಾಚಿಗುಡ → ಯಶವಂತಪುರ): ಹಿಂದೂಪುರ ನಿಲ್ದಾಣದಲ್ಲಿ 12.08/12.10 ಬದಲು 12.17/12.19ಕ್ಕೆ ಆಗಮಿಸಿ ನಿರ್ಗಮಿಸುತ್ತದೆ.
ಕಲಬುರಗಿ – ಎಸ್ಎಂವಿಟಿ ಬೆಂಗಳೂರು – ಕಲಬುರಗಿ ಮಾರ್ಗ
ರೈಲು ಸಂಖ್ಯೆ 22231 (ಕಲಬುರಗಿ → ಎಸ್ಎಂವಿಟಿ ಬೆಂಗಳೂರು): ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಲ್ಲಿ 11.00/11.02 ಬದಲು 11.13/11.15; ಯಲಹಂಕ ನಿಲ್ದಾಣದಲ್ಲಿ 12.28/12.30 ಬದಲು 12.58/01.00ಕ್ಕೆ ಆಗಮಿಸಿ ನಿರ್ಗಮಿಸುತ್ತದೆ.
ರೈಲು ಸಂಖ್ಯೆ 22232 (ಎಸ್ಎಂವಿಟಿ ಬೆಂಗಳೂರು → ಕಲಬುರಗಿ): ಯಲಹಂಕ ನಿಲ್ದಾಣದಲ್ಲಿ 15.05/15.07 ಬದಲು 15.09/15.11; ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲಯದಲ್ಲಿ 16.23/16.25 ಬದಲು 16.45/16.47ಕ್ಕೆ ಆಗಮಿಸಿ ನಿರ್ಗಮಿಸುತ್ತದೆ. ರೈಲ್ವೆ ಇಲಾಖೆ ಪ್ರಯಾಣಿಕರು ಬದಲಾಯಿಸಿದ ವೇಳಾಪಟ್ಟಿಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಲು ಮನವಿ ಮಾಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಗುಡ್ ನ್ಯೂಸ್: 20 ಲಕ್ಷ ಮನೆಗಳಿಗೆ ಉಚಿತ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಮುಂದಾದ ಸರ್ಕಾರ!
ತೆಲಂಗಾಣ: ರಾಜ್ಯ ಸರ್ಕಾರ ಬಡವರ ಮನೆಗಳಿಗೆ ಉಚಿತ ಮೇಲ್ಛಾವಣಿ ಸೌರ... ಓದನ್ನು ಮುಂದುವರಿಸಿ
ಬೆಡ್ರೂಮ್ ಕ್ಷಣಗಳು, ಖಾಸಗಿ ದೃಶ್ಯಗಳು ಮೆಟಾ ಟೆಕ್ ದೃಷ್ಟಿಯಲ್ಲಿ? AI ಗ್ಲಾಸ್ ಹಗರಣ ಸೃಷ್ಟಿ!
ಧರಿಸಬೇಕಾದಂತೆ ಸ್ಟೈಲಿಷ್ ತೋರುತ್ತಿರುವ ಮೆಟಾ ರೇ-ಬಾನ್Meta ಸ್ಮಾರ್ಟ್ ಗ್ಲಾಸ್ಗಳು,... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯದ ಉದ್ವಿಗ್ನತೆ : ಹೋಟೆಲ್-ವ್ಯಾಪಾರಿಗಳಿಗೆ ಶಾಕ್: ವಾಣಿಜ್ಯ LPG ಸಿಲಿಂಡರ್ʼಗಳಿಗೆ ನೀಡಲಾಗಿದ್ದ ರಿಯಾಯಿತಿ ರದ್ದು!
ದೆಹಲಿ/ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ... ಓದನ್ನು ಮುಂದುವರಿಸಿ
ಬೆಸ್ಕಾಂ ಗ್ರಾಹಕರಿಗೆ ಸಿಹಿ ಸುದ್ದಿ: 11 ವಾಟ್ಸಾಪ್ ಸಹಾಯವಾಣಿ ಸಂಖ್ಯೆ ಬಿಡುಗಡೆ
ಬೆಂಗಳೂರು: ವಿದ್ಯುತ್ ಸಂಬಂಧಿತ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಉದ್ವಿಗ್ನತೆ: ಷೇರು ಮಾರುಕಟ್ಟೆ ಕುಸಿತ, ಚಿನ್ನ ಇಳಿಕೆ – ಬೆಳ್ಳಿ ಗರಿಷ್ಠಕ್ಕೆ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡ ಹಿನ್ನೆಲ... ಓದನ್ನು ಮುಂದುವರಿಸಿ
ತಿಂಗಳಿಗೆ 50,000 ರೂ ಮಾಸಿಕ ಆದಾಯದ ಹೂಡಿಕೆ ಯೋಜನೆ – 40 ವರ್ಷಕ್ಕೆ
ಈ ತಂತ್ರವು ಹಳೆಯ ಕಾಲದ ಪಿಂಚಣಿ ಸೌಲಭ್ಯ ಇಲ್ಲದವರು ಅಥವಾ ಉದ್ಯೋಗದಿಂದ ನಿವೃತ್ತಿ ಆದ ಮ... ಓದನ್ನು ಮುಂದುವರಿಸಿ
ಕೇವಲ 30 ಸೆಕೆಂಡುಗಳಲ್ಲಿ ಆರೋಗ್ಯ ಪತ್ತೆ: ಎಐ ತಂತ್ರಜ್ಞಾನ ವೈದ್ಯಕೀಯ ಕ್ರಾಂತಿ
ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ, ಕೇವಲ 30 ಸೆಕೆಂಡುಗಳಲ್ಲಿ ವ್ಯಕ್ತಿಯ ಮುಖವನ್... ಓದನ್ನು ಮುಂದುವರಿಸಿ
“ಮೊಬೈಲ್ ಕಳ್ಳತನ ಆಯ್ತು? ಈ ಸೆಟ್ಟಿಂಗ್ ಆನ್ ಮಾಡಿದ್ರೆ ಕ್ಷಣಾರ್ಧದಲ್ಲಿ ಟ್ರ್ಯಾಕ್ ಮಾಡ್ಬೋದು!
ಇತ್ತೀಚಿನ ದಿನಗಳಲ್ಲಿ ಫೋನ್ ಕಳೆದುಹೋದ ಅಥವಾ ಕಳ್ಳತನವಾದ ಸಂದರ್ಭಗಳಲ್ಲಿ ವೈಯಕ್ತಿಕ ಮಾ... ಓದನ್ನು ಮುಂದುವರಿಸಿ
ಆಧಾರ್ + ಸಿಮ್ = ಸುರಕ್ಷಿತತೆ? ಇಲ್ಲಾ, ಎಚ್ಚರಿಕೆ!
ಇಂದಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಆಧಾರ್ ಕಾರ್ಡ್ ಮಾ... ಓದನ್ನು ಮುಂದುವರಿಸಿ
ಏಪ್ರಿಲ್ 1ರಿಂದ ದೇಶದ ಪೆಟ್ರೋಲ್ ಬಂಕ್ಗಳಲ್ಲಿ ಕಡ್ಡಾಯವಾಗಿ ಇ20 ಮಾರಾಟ
ದೆಹಲಿ: ಏಪ್ರಿಲ್ 1ರಿಂದ ಭಾರತದಲ್ಲಿ ಎಲ್ಲ ಪೆಟ್ರೋಲ್ ಬಂಕ್ಗಳಲ್ಲ... ಓದನ್ನು ಮುಂದುವರಿಸಿ