ಅಲ್ಲು ಅರ್ಜುನ್ 15ನೇ ವಿವಾಹ ವಾರ್ಷಿಕೋತ್ಸವ: ಪತ್ನಿಗೆ ₹4 ಕೋಟಿ ಮೌಲ್ಯದ ಮರ್ಸಿಡಿಸ್ ಕಾರು ಗಿಫ್ಟ್
ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ನಟ ಅಲ್ಲು ಅರ್ಜುನ್ ಕುಟುಂಬದಲ್ಲಿ ಇತ್ತೀಚೆಗೆ ನಡೆದ ವಿವಾಹ ಸಮಾರಂಭವು ಭಾರೀ ಗಮನ ಸೆಳೆದಿದೆ. ಅವರ ಸಹೋದರ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ಮದುವೆ ಮಾರ್ಚ್ 5, ಶುಕ್ರವಾರ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು.
ಮದುವೆಗೆ ಮೆಗಾ ಕುಟುಂಬದ ಸದಸ್ಯರು, ಆಪ್ತರು, ಸ್ನೇಹಿತರು ಮತ್ತು ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದೇ ದಿನ, ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಪತ್ನಿಗೆ ಮರ್ಸಿಡಿಸ್ AMG ಕಾರು ನೀಡಿದರು, ಮಾರುಕಟ್ಟೆ ಬೆಲೆ ಸುಮಾರು ₹4–5 ಕೋಟಿ. ಈ ಉಡುಗೊರೆಯ ವೀಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಲೈವ್ ಸ್ಟ್ರೀಮ್ನಲ್ಲಿ ಸಾವಿಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಅನುರಾಗ್ – ಆಸ್ಪತ್ರೆಯಲ್ಲಿ ಚಿಕಿತ್ಸೆ
ದೆಹಲಿ: ಜನಪ್ರಿಯ ಯೂಟ್ಯೂಬರ್ ಮತ್ತು ‘ಹಿಂದಿ ಬಿಗ್ ಬಾಸ್ ಸೀಸನ್ 1... ಓದನ್ನು ಮುಂದುವರಿಸಿ
‘ಸಿಎಂ ಸಿಎಂ’ ಘೋಷಣೆಗಳು ಮೆರೆದಾಗ ಜೂನಿಯರ್ ಎನ್ಟಿಆರ್ ಮೌನ – ಕಾರಣವೇನು?
ಬೆಂಗಳೂರು: ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ಎನ್. ಟಿ. ರಾಮರಾವ್... ಓದನ್ನು ಮುಂದುವರಿಸಿ
ಜೂನಿಯರ್ ಎನ್ಟಿಆರ್ ಕಿಮ್ಸ್ ಹೊಸ ಘಟಕ ಉದ್ಘಾಟನೆ, ಅಭಿಮಾನಿಗಳಿಗೆ ಎಚ್ಚರಿಕೆ ಹಾಗೂ ಮಹಿಳೆಯರ ಗೌರವ ಸಂದೇಶ
ಬೆಂಗಳೂರು: ಟಾಲಿವುಡ್ ಸ್ಟಾರ್ N. T. Rama Rao Jr. ಭಾನುವಾರ ಬೆ... ಓದನ್ನು ಮುಂದುವರಿಸಿ
ನಟ ವಿಜಯ್–ತ್ರಿಷಾ ವಿವಾದ ಗಂಭೀರ: ಪಾರ್ಥಿಬನ್ ಹೇಳಿಕೆ “ಕುಂದವೈ ಮನೆಲ್ಲೇ ಇರೋದು ಉತ್ತಮ” ವೈರಲ್
ಕೆಲವು ವಾರಗಳಿಂದ ನಟ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ನಡುವಿನ ಸಂಬಂಧದ ಬಗ್ಗೆ ಸಾಮಾಜ... ಓದನ್ನು ಮುಂದುವರಿಸಿ
ನಟ ವಿಜಯ್ ದೇವರಕೊಂಡ್ ಪುಟ್ಟ ಅಭಿಮಾನಿಗೆ ಮನೆ ಆಹ್ವಾನ: ನೆಟ್ಟಿಗರನ್ನು ಮರ್ಮ ಮಾಡಿದ್ದ ಆತ್ಮೀಯ ಕ್ಷಣ
ನಟ ವಿಜಯ್ ದೇವರಕೊಂಡ್ ತಮ್ಮ ಪುಟ್ಟ ಅಭಿಮಾನಿಯ ವಿಡಿಯೋವನ್ನು ನೋಡಿ ಪ್ರೀತಿ ವ್ಯಕ್ತಪಡಿ... ಓದನ್ನು ಮುಂದುವರಿಸಿ
ದಕ್ಷಿಣ ಭಾರತದ ನಟಿ ತ್ರಿಷಾ: ವಿಜಯ್ ಜೊತೆ ಸಂಬಂಧದ ಆರೋಪ, ಹಳೆಯ ನಿಶ್ಚಿತಾರ್ಥ ಮತ್ತೆ ಚರ್ಚೆಗೆ
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸುದ್ದಿಯಲ್ಲಿ... ಓದನ್ನು ಮುಂದುವರಿಸಿ
ಕನ್ನಡದಲ್ಲೇ ಭಾಷಣ ಮಾಡಿದ ಜೂ. ಎನ್ಟಿಆರ್: ಬೆಂಗಳೂರಿನಲ್ಲಿ ಅಭಿಮಾನಿಗಳ ಹೃದಯ ಗೆದ್ದ ಸ್ಟಾರ್
ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಟಾಲಿವುಡ್ ಸೂಪರ್ ಸ್ಟಾ... ಓದನ್ನು ಮುಂದುವರಿಸಿ
‘ಲವ್ ಮಾಕ್ಟೇಲ್ 3’ ಟ್ರೈಲರ್ ಬಿಡುಗಡೆ: ಸಿನಿಪ್ರಿಯರ ಗಮನ ಸೆಳೆದ ಡಾರ್ಲಿಂಗ್ ಕೃಷ್ಣ ಚಿತ್ರ
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ‘... ಓದನ್ನು ಮುಂದುವರಿಸಿ
‘ಟಟೀರಿ’ ಹಾಡು ವಿವಾದ: ಗಾಯಕ ಬಾದ್ಶಾ ವಿರುದ್ಧ ಎಫ್ಐಆರ್, ಕ್ಷಮೆ ಕೇಳಿದ ರ್ಯಾಪರ್
ದೆಹಲಿ: ಬಾಲಿವುಡ್ನ ಖ್ಯಾತ ರ್ಯಾಪರ್ ಮತ್ತು ಗಾಯಕ ಬಾದ್ಶಾ ಅವರ... ಓದನ್ನು ಮುಂದುವರಿಸಿ
ಅಭಿಮಾನಿಗಳ ಓಟ: ಜ್ಯೂ.ಎನ್ಟಿಆರ್ ಆಸ್ಪತ್ರೆ ಉದ್ಘಾಟನೆಯಲ್ಲಿ ಗೊಂದಲ
ಬೆಂಗಳೂರು: ನಟ ಜ್ಯೂ.ಎನ್ಟಿಆರ್ ಅವರನ್ನು ನೋಡಲು ಅಭಿಮಾನಿಗಳ ಭೀಕ... ಓದನ್ನು ಮುಂದುವರಿಸಿ