IPL 2026: ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು, ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ
ಬೆಂಗಳೂರು: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಹಬ್ಬಕ್ಕಾಗಿ ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಸ್ಟೇಡಿಯಂ ಸಂಪೂರ್ಣ ಸಜ್ಜಾಗಿದೆ. ಮಾರ್ಚ್ 28ರಿಂದ ಆರಂಭವಾಗುವ ಪಂದ್ಯಾವಳಿಯಲ್ಲಿ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವೆ ನಡೆಯಲಿದೆ.
ಕಳೆದ ಸೀಸನ್ನಲ್ಲಿ RCB ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಾಚರಣೆಯ ವೇಳೆ ಸಂಭವಿಸಿದ್ದ ಕಾಲ್ತುಳಿತದ ಘಟನೆಗಳ ಹಿನ್ನೆಲೆ, ಫ್ರಾಂಚೈಸಿ ಪ್ರೇಕ್ಷಕರ ಸುರಕ್ಷತೆಯನ್ನು ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಕ್ರೀಡಾಂಗಣದಲ್ಲಿ ಸಾಮರ್ಥ್ಯ 35,000 ಇದ್ದರೂ, ಈ ಬಾರಿ ಕೇವಲ 28,000 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತದೆ. ಟಿಕೆಟ್ ಮಾರಾಟ ಬಹುತೇಕ ಆನ್ಲೈನ್ ಮೂಲಕ ನಡೆಯಲಿದೆ ಮತ್ತು ಶೀಘ್ರದಲ್ಲೇ ಮಾರಾಟದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
RCB 2026 ಹೋಮ್ ಪಂದ್ಯಗಳು: ಟಿಕೆಟ್ ಮಾರಾಟ ಆರಂಭ, ಫೇಕ್ ಸೈಟ್ಗಳಿಂದ ದೂರವಿರಿ
ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ ಕೌಂಟ್ಡೌನ್ ಆರಂಭವಾಗಿದ್ದು... ಓದನ್ನು ಮುಂದುವರಿಸಿ
ಈ ಬಾರಿ ಅಂದುಕೊಂಡಷ್ಟು ಸುಲಭವಲ್ಲ: RCB ಆಟಗಾರರಿಗೆ ಕಿಂಗ್ ಕೊಹ್ಲಿ ಎಚ್ಚರಿಕೆ
ಬೆಂಗಳೂರು, ಚಿನ್ನಸ್ವಾಮಿ ಸ್ಟೇಡಿಯಂ : ಐಪಿಎಲ... ಓದನ್ನು ಮುಂದುವರಿಸಿ
ಕಾಮೆಂಟ್ರಿಗೆ ನಿವೃತ್ತಿ: ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐ ಮೇಲೆ ವರ್ಣಭೇದ ಆರೋಪ
ನವದೆಹಲಿ: ಐಪಿಎಲ್ 2026 ಆರಂಭಕ್ಕೆ ಇನ್ನೂ 8 ದಿನಗಳಿವೆ, ಆದರೆ ಟೀ... ಓದನ್ನು ಮುಂದುವರಿಸಿ
ಕತಾರ್ ಎಲ್ಎನ್ಜಿ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ: ಭಾರತದ ಅನಿಲ ಸರಬರಾಜು ಮೇಲೆ ಚಿಂತೆ
ನವದೆಹಲಿ: ಕತಾರ್ನ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG)... ಓದನ್ನು ಮುಂದುವರಿಸಿ
ಐಪಿಎಲ್ ಇತಿಹಾಸದ ಸ್ಟಾರ್ ಬೌಲರ್ಗಳು ಇನ್ನೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ: ಅಚ್ಚರಿ ಅಂಕಿಅಂಶಗಳು
ಐಪಿಎಲ್ 19ನೇ ಆವೃತ್ತಿಗೆ ಸಜ್ಜಾಗಿರುವ ಸಮಯದಲ್ಲಿ, ಹಿಂದಿನ 18 ಸೀಸನ್ಗಳ ಪ್ರಮುಖ ಅಂಕ... ಓದನ್ನು ಮುಂದುವರಿಸಿ
ಡೀಪ್ಫೇಕ್ ಹಾವಳಿ : ಗೌತಮ್ ಗಂಭೀರ್ ಹೈಕೋರ್ಟ್ ಮೊರೆಹೋಗಿ ₹2.5 ಕೋಟಿ ಪರಿಹಾರ ಕೋರಿ ಕಾನೂನು ಹೋರಾಟ
ಟೀ20 ವಿಶ್ವಕಪ್ 2026 ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡು, ಟೀಂ ಇಂಡಿಯಾ ಮಾಜಿ ಆಟಗಾ... ಓದನ್ನು ಮುಂದುವರಿಸಿ
ಐಸಿಸಿ ಹ್ಯಾಟ್ರಿಕ್ ಬಳಿಕ ಭಾರತಕ್ಕೆ ಹೊಸ ಗುರಿ: 2027 ಏಕದಿನ ವಿಶ್ವಕಪ್ ಗೆಲುವಿಗಾಗಿ 20 ಆಟಗಾರರ ಪ್ರಾಥಮಿಕ ಪಟ್ಟಿ ಸಿದ್ಧ
ನವದೆಹಲಿ: ಐಸಿಸಿ ಟೂರ್ನಿಗಳಲ್ಲಿ ಭಾರೀ ಯಶಸ್ಸು ಗಳಿಸಿದ ಟೀಂ ಇಂಡಿ... ಓದನ್ನು ಮುಂದುವರಿಸಿ
ಐಪಿಎಲ್ 2026ಕ್ಕೆ ಮುನ್ನ ಸಿಎಸ್ಕೆಗೆ ಭಾರಿ ಹಿನ್ನಡೆ: ನಾಥನ್ ಎಲಿಸ್ ಟೂರ್ನಿಯಿಂದ ಹೊರ!
ಮುಂಬೈ: 2026 ರ ಐಪಿಎಲ್ ಪ್ರಾರಂಭಕ್ಕೂ ಮುನ್ನವೇ ಐದು ಬಾರಿಯ ಚಾಂಪ... ಓದನ್ನು ಮುಂದುವರಿಸಿ
ವೃತ್ತಿಜೀವನ ಉಳಿಸಿಕೊಳ್ಳಲು ಚಾಹಲ್ ಮಹಾತ್ಯಾಗ: ಐಪಿಎಲ್ 2026ಕ್ಕೆ ಫುಲ್ ಫೋಕಸ್!
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ವೃತ್ತಿಜೀವನ ಉಳಿಸಿಕೊಳ್ಳಲು... ಓದನ್ನು ಮುಂದುವರಿಸಿ
RCB ಫ್ಯಾನ್ಸ್ಗೆ ಗುಡ್ ನ್ಯೂಸ್: ಮ್ಯಾಚ್ ದಿನ ಟ್ರಾಫಿಕ್ ಟೆನ್ಷನ್ ಇಲ್ಲ – ಟಿಕೆಟ್ ಇದ್ದರೆ ಮೆಟ್ರೋ ಫ್ರೀ!
ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನೂ ಒಂದು ವಾರ ಮಾತ್ರ ಬಾಕಿ ಇದ್ದು, Royal Challen... ಓದನ್ನು ಮುಂದುವರಿಸಿ