ಯುಗಾದಿ ಹಬ್ಬಕ್ಕೆ 'ಧುರಂಧರ್ 2'– ಟಿಕೆಟ್ ದರ ಏರಿಕೆ ಹಿನ್ನೆಲೆಯಲ್ಲಿ ಪ್ರೇಕ್ಷಕರ ಅಸಮಾಧಾನ
ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಮಾರ್ಚ್ 19ರಂದು ಬಿಡುಗಡೆಗೊಂಡು ರಾಜಕೀಯ ಮತ್ತು ಚಿತ್ರರಂಗದಲ್ಲಿ ಚರ್ಚೆ ಉಂಟುಮಾಡಿರುವ ಧುರಂಧರ್ 2 ಚಿತ್ರಕ್ಕೆ ಕರ್ನಾಟಕದಲ್ಲಿ ಟಿಕೆಟ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.
ನಟ ಯಶ್ ತನ್ನ Toxic ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದ ಬಳಿಕ, ಯುಗಾದಿ ದಿನಕ್ಕೆ ‘ಧುರಂಧರ್ 2’ ಗೆ ಹೆಚ್ಚಿನ ಪರದೆಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ.
ಚಿತ್ರದ ಪ್ರೀಮಿಯರ್ ಪ್ರದರ್ಶನಗಳಲ್ಲಿ ಟಿಕೆಟ್ ದರ 1000 ರಿಂದ 1500 ರೂಪಾಯಿ ನಡುವೆಯಿದ್ದು, ಸಾಮಾನ್ಯ ಪ್ರದರ್ಶನಗಳ ಟಿಕೆಟ್ ದರವು ಸುಮಾರು 500 ರೂಪಾಯಿಗಳವರೆಗೆ ಏರಿಕೆಯಾಗಿರುವುದಾಗಿ ವರದಿಯಾಗಿದೆ. ಮುಂಬೈನಲ್ಲಿ 1000 ರೂಪಾಯಿಗಿಂತ ಕಡಿಮೆ, ಚೆನ್ನೈನಲ್ಲಿ 500 ರೂಪಾಯಿಗಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ, ಕೆಲವು ಸಿನಿಪ್ರೇಕ್ಷಕರು ಕರ್ನಾಟಕದ ದರ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೃಹತ್ ಬಿಡುಗಡೆ ಕಾರಣದಿಂದ, ಚಿತ್ರಮಂದಿರಗಳ ಟಿಕೆಟ್ ದರ ಏರಿಕೆಯು ಪ್ರೇಕ್ಷಕರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ಕುತೂಹಲವೂ ಹೆಚ್ಚಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
“ಕೇರಳವನ್ನು ಮೆಚ್ಚಿಕೊಂಡ ಮೊನಾಲಿಸಾ-ಫರ್ಮಾನ್ ಜೋಡಿ: ಪತ್ನಿ ಬಯಸಿದರೆ ಕೇರಳದಲ್ಲೇ ಶಾಶ್ವತ ನೆಲೆಸುವ ಯೋಜನೆ”
ಕೇರಳ: 2025ರ ಮಹಾಕುಂಭಮೇಳದಲ್ಲಿ ಜಪಮಾಲೆ ಮಾರಾಟ ಮೂಲಕ ಸಾಮಾಜಿಕ ಜ... ಓದನ್ನು ಮುಂದುವರಿಸಿ
ರಣ್ವೀರ್ ಸಿಂಗ್ ‘ಧುರಂಧರ್’ ಮರು ಬಿಡುಗಡೆ: ಪ್ರೇಕ್ಷಕರು ಹಿಟ್ ಭಾಗವನ್ನು ಮತ್ತೆ ಅನುಭವಿಸಲು ಸಜ್ಜು
ಬಾಲಿವುಡ್ನ ಬ್ಲಾಕ್ಬಸ್ಟರ್ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಮತ್ತೆ ತೆರೆ... ಓದನ್ನು ಮುಂದುವರಿಸಿ
ರಶ್ಮಿಕಾ ತಾಯಿಯ ಆಡಿಯೋ ವೈರಲ್: 24 ಗಂಟೆಗಳಲ್ಲಿ ಡಿಲೀಟ್ ಆಗದಿದ್ದರೆ ಕಾನೂನು ಕ್ರಮ – ನಟಿಯ ಖಡಕ್ ವಾರ್ನಿಂಗ್
ಕಳೆದ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಅವರ ತಾಯಿಯದ್ದು ಎನ್ನಲಾದ ಒಂದು ಆಡಿಯೋ ತುಣುಕು... ಓದನ್ನು ಮುಂದುವರಿಸಿ
ಆಸ್ಕರ್ ಅವಾರ್ಡ್ 2026: ಭದ್ರತಾ ಆತಂಕದ ನಡುವೆ ಲಾಸ್ ಏಂಜಲೀಸ್ನಲ್ಲಿ ಸಿದ್ಧತೆ ಡಾಲ್ಬಿ ಥಿಯೇಟರ್ನಲ್ಲಿ ಭದ್ರತೆ ಹೆಚ್ಚಳ
ಅಮೆರಿಕದ ಲಾಸ್ ಏಂಜಲೀಸ್ ನಗರದ ಹಾಲಿವುಡ್ ಸ್ಟುಡಿಯೋದಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ... ಓದನ್ನು ಮುಂದುವರಿಸಿ
ಕುಂಭಮೇಳ ವೈರಲ್ ಗರ್ಲ್ ಮೋನಾಲಿಸಾ ಮದುವೆ ಚರ್ಚೆ: ಮುಸ್ಲಿಂ ಯುವಕನ ಜೊತೆ ವಿವಾಹದ ಹಿಂದೆ ಇರುವ ನಿಜವಾದ ಕಥೆ
ಕುಂಭಮೇಳದಲ್ಲಿ ಗಮನ ಸೆಳೆದ ಮೋನಾಲಿಸಾ ಇದೀಗ ಮದುವೆಯ ವಿಚಾರದಿಂದ ಸಾಮಾಜಿಕ ಜಾಲತಾಣಗಳಲ್... ಓದನ್ನು ಮುಂದುವರಿಸಿ
‘ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ನಮಗೂ ಇದೆ: ‘ಟಾಕ್ಸಿಕ್’ಗೆ ಟಾಂಗ್ ಕೊಟ್ಟ ‘ಧುರಂಧರ್ 2’ ನಟ’
ಮಾರ್ಚ್ 19ರಂದು ತೆರೆಗೆ ಬರಬೇಕಾಗಿದ್ದ ರಣವೀರ್ ಸಿಂಗ್ ನಟನೆಯ ಆಕ್ಷನ್ ಥ್ರಿಲ್ಲರ್ ‘ಧು... ಓದನ್ನು ಮುಂದುವರಿಸಿ
ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್ ಪ್ರಕರಣ: 473 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ, ಶಾಕ್ ಮಾಹಿತಿ
ಚಿತ್ರತಾರ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಅಶ್ಲ... ಓದನ್ನು ಮುಂದುವರಿಸಿ
“ಆರು ತಿಂಗಳಲ್ಲಿ 60 ವರ್ಷಗಳ ಅನುಭವ: ಮೊನಾಲಿಸಾ–ಮೊಹಮ್ಮದ್ ಫರ್ಮಾನ್ ಮದುವೆ ಸೋಷಿಯಲ್ ಮೀಡಿಯಾದ ಹಿಟ್!”
ಕುಂಬ ಮೇಳದಲ್ಲಿ ಮಿಂಚಿದ ಆಲ್ಬಂ ವಿಡಿಯೋ ಮೂಲಕ ಸಿನಿರಂಗದಲ್ಲಿ ಗಮನ ಸೆಳೆದ ನಟಿ ಮೊನಾಲಿ... ಓದನ್ನು ಮುಂದುವರಿಸಿ
“ರಿಯಲ್ ಕೇರಳ ಸ್ಟೋರಿ” ಬದುಕಿನಲ್ಲಿ ಆರಂಭ: ಕುಂಭಮೇಳದ ಸುಂದರಿ ಮೊನಾಲಿಸಾ ಕೇರಳದಲ್ಲಿ ಮದುವೆ
2025ರ ಕುಂಭಮೇಳ ದೇಶದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದ... ಓದನ್ನು ಮುಂದುವರಿಸಿ
ಅಪ್ಪಟ ಗೃಹಿಣಿ ರೂಪದಲ್ಲಿ ತಮನ್ನಾ: 11 ವರ್ಷಗಳ ಬಳಿಕ ರವಿತೇಜ್ ಜೊತೆ ಸ್ಕ್ರೀನ್ ಶೇರ್
ಭಾರತೀಯ ಚಿತ್ರರಂಗದಲ್ಲಿ ಐಟಂ ಹಾಡುಗಳ ಮೂಲಕ ಭಾರೀ ಜನಪ್ರಿಯತೆ ಪಡೆದ ನಟಿ ತಮನ್ನಾ ಭಾಟಿ... ಓದನ್ನು ಮುಂದುವರಿಸಿ